ಕಣ್ಣು ಕಾಣದ ನೋಟ/ಪೂರ್ತಿ ಬಿಸ್ಕತ್ತು ಪ್ಯಾಕೆಟ್ಟು – ಎಸ್.ಸುಶೀಲ ಚಿಂತಾಮಣಿ
ಹೆಂಡತಿ ಮಕ್ಕಳನ್ನು ಸಾಕಲು ಯೋಗ್ಯತೆ ಇಲ್ಲದವರು ಮದುವೆಯಾಗಬಾರದೆಂದು ಕಾನೂನು ತರಬಾರದೇಕೆ? ಗೀತಮ್ಮ (ಹೆಸರು ಬದಲಿಸಿದೆ) ತನ್ನ ಎರಡು ಗಂಡು ಮಕ್ಕಳ ಪರವಾಗಿ ಜೀವನಾಂಶ ಕೇಸು ನನಗೆ ಕೊಟ್ಟು
Read Moreಹೆಂಡತಿ ಮಕ್ಕಳನ್ನು ಸಾಕಲು ಯೋಗ್ಯತೆ ಇಲ್ಲದವರು ಮದುವೆಯಾಗಬಾರದೆಂದು ಕಾನೂನು ತರಬಾರದೇಕೆ? ಗೀತಮ್ಮ (ಹೆಸರು ಬದಲಿಸಿದೆ) ತನ್ನ ಎರಡು ಗಂಡು ಮಕ್ಕಳ ಪರವಾಗಿ ಜೀವನಾಂಶ ಕೇಸು ನನಗೆ ಕೊಟ್ಟು
Read Moreಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ರಕ್ಷಣೆ ನೀಡುವ ಕಾನೂನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದಂತಹ ಕಾನೂನುಗಳು ಮಹಿಳೆಯರ ಹಲವು ವರ್ಷಗಳ ಹೋರಾಟದಿಂದಲೇ ಜಾರಿಗೆ ಬಂದಿವೆ
Read Moreಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಬ್ಬರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ. ಅದರಲ್ಲಿ ಬಹುತೇಕರು ಸಕಾಲದಲ್ಲಿ ವೈದ್ಯಕೀಯ ನೆರವು ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇದೆ. ಕಾನೂನು ಪ್ರಕ್ರಿಯೆಗೆ ಹೆದರಿ ಬಹಳಷ್ಟು
Read Moreದಾಂಪತ್ಯದಲ್ಲಿ ಹೆಣ್ಣು ಬಯಸುವುದು ಪತಿಯ ನಿಷ್ಠೆಯೇ ಹೊರತು ಸಿರಿವಂತಿಕೆಯಲ್ಲ. ತನ್ನ ಬಿಟ್ಟು ಇತರ ಹೆಣ್ಣುಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದ ಪತಿಗೆ ವಿಚ್ಛೇದನ ಕೊಡಲು ಮುಂದಾಗಿದ್ದ ಹಳ್ಳಿಗಾಡಿನ ಹೆಣ್ಣುಮಗಳೊಬ್ಬಳು ಹೇಳಿದ ಮಾತುಗಳು ಎಲ್ಲ
Read Moreಇತ್ತೀಚೆಗಷ್ಟೇ ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯ ಶಿಕ್ಷಕರನ್ನು ಶಿಕ್ಷೆಗೆ ಒಳಪಡಿಸುವುದಕ್ಕೆ ಸಂಬಂಧಪಟ್ಟಂತೆ ಒಂದು ಮಹತ್ವದ ತೀರ್ಪನ್ನು ನೀಡಿದೆ. ‘ಶಾಲೆಗಳಲ್ಲಿ ಅನುಚಿತ ಪದ್ಧತಿಗಳ ನಿಷೇಧ ಅಧಿನಿಯಮ’ವನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ.
Read Moreಬಹುಪಾಲು ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಸಮರ್ಪಕ ಜೀವನಾಂಶ ದೊರೆಯುವುದಿಲ್ಲ. ಪತಿಯ ವೇತನ, ಭತ್ಯೆ ಇತ್ಯಾದಿಗಳ ಬಗ್ಗೆ ದಾಖಲೆ ಒದಗಿಸಲು ಸಂತ್ರಸ್ತ ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಈ ವಿಚಾರದಲ್ಲಿ ಇತ್ತೀಚೆಗೆ ಮಧ್ಯಪ್ರದೇಶ
Read Moreಹಿರಿಯರನ್ನು ಗೌರವಿಸಬೇಕು ಎಂಬುದು, ಅವರನ್ನು ಅವರ ಇಳಿ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳಬೇಕು ಎಂಬುದು ಇಲ್ಲಿಯವರೆಗೆ ನಮ್ಮ ಸಮಾಜದ ಅಲಿಖಿತ ಕಾನೂನಾಗಿತ್ತು. ಆದರೆ ಈಗ ಕುಟುಂಬದ ಒಟ್ಟಂದ ಬದಲಾಗಿದೆ,
Read Moreಮಹಿಳೆಯರು ತಮಗೆ ಅನ್ವಯವಾಗುವ ಕಾನೂನುಗಳ ಜೊತೆಗೆ ಸಾಮಾನ್ಯ ಕಾನೂನು ಅರಿಯುವುದೂ ಅಗತ್ಯ ಕಾನೂನಿಗೆ ಒಳಪಡದ ಜೀವನವನ್ನು ಹಾಗೂ ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಎಲ್ಲ ಕ್ಷೇತ್ರಗಳು, ಎಲ್ಲ
Read More