ಕವನ ಪವನ/ ನಾಲಿಗೆಯಿಲ್ಲದ ಸಾಕ್ಷಿಗಳು -ಸುಧಾ ಚಿದಾನಂದಗೌಡ
ನೀರಿಗಂತೂ ನಾಲಿಗೆಯಿಲ್ಲ ಇದ್ದಿದ್ದರೆ ಹೇಳಿಬಿಡುತ್ತಿತ್ತು ಆ ಅಸ್ಪೃಶ್ಯ ಬಾಲೆ ಅರ್ಧಕೊಡ ನೀರಿಗೆ ಒಂದಿಡೀ ದಿನ ಕಾದ ಅವಮಾನದ ಕಥೆಯನ್ನ ಕರುಣೆಯ ಕಣ್ಣು ಮೈಯೆಲ್ಲ ತೋಯಿಸಿ ಕಣ್ಣೀರಿಟ್ಟ ಮೂಕಕಾವ್ಯವನ್ನ
Read Moreನೀರಿಗಂತೂ ನಾಲಿಗೆಯಿಲ್ಲ ಇದ್ದಿದ್ದರೆ ಹೇಳಿಬಿಡುತ್ತಿತ್ತು ಆ ಅಸ್ಪೃಶ್ಯ ಬಾಲೆ ಅರ್ಧಕೊಡ ನೀರಿಗೆ ಒಂದಿಡೀ ದಿನ ಕಾದ ಅವಮಾನದ ಕಥೆಯನ್ನ ಕರುಣೆಯ ಕಣ್ಣು ಮೈಯೆಲ್ಲ ತೋಯಿಸಿ ಕಣ್ಣೀರಿಟ್ಟ ಮೂಕಕಾವ್ಯವನ್ನ
Read Moreಮಕ್ಕಳು ಬೆಳೆಯುವ ಹಂತದಲ್ಲಿ ಶಾಲೆಯಲ್ಲಿ ಶಿಕ್ಷಕನೆಂಬ ಒಬ್ಬ ಮಾರ್ಗದರ್ಶಿ ಸಿಕ್ಕರೆ ಜೀವನವನ್ನು ಗ್ರಹಿಸುವ ರೀತಿಯೇ ಬದಲಾಗುತ್ತದೆ. ಎತ್ತರಕ್ಕೆ ಹತ್ತುವಾಗ ಏದುಸಿರು ಬಂದೇ ಬರುತ್ತದೆ ಎಂಬ ಎಚ್ಚರಿಕೆ, ಸಿದ್ಧತೆಯತ್ತ
Read Moreಅಲ್ಲೇ ಕಣ್ಣಂಚಲ್ಲಿ ಒಮೊಮ್ಮೆ ಸೆರಗಿನ ಅಂಚಲ್ಲಿ ಮತ್ತೊಮ್ಮೆ ಕಣ್ಣಲ್ಲೆ ಇಂಗುವುವು ಕೆಲವೊಮ್ಮೆ ಅಬ್ಬಾ!! ಎಂಥ ಚಾಣಾಕ್ಷ ಹನಿಗಳಿವು? ಹೊಂಚು ಹಾಕಿ ಕೂರುವುದಿಲ್ಲ ಸಂಚು ಹೂಡಿ ಬರುವುದೂ ಅಲ್ಲ
Read More`ನಿಮ್ಮ ದೇಹದ ಮೇಲೆ ನಿಮಗೆ ಹಕ್ಕಿಲ್ಲ, ನಿಮ್ಮ ಗರ್ಭಕೋಶದ ಮೇಲಂತೂ ಹಕ್ಕು ಇಲ್ಲವೇ ಇಲ್ಲ’ ಎಂದು ಈಕ್ವೆಡಾರ್ ದೇಶದ ಸಂಸತ್ತು ಇತ್ತೀಚೆಗೆ ಮಹಿಳೆಯರಿಗೆ ಮತ್ತೊಮ್ಮೆ ಕಟ್ಟುನಿಟ್ಟು ಮಾಡಿದೆ.
Read Moreಸಾಮರಸ್ಯವಿಲ್ಲದ ಕುಟುಂಬದಲ್ಲಿ ಮಹಿಳೆಗೆ ಗಂಡನ ಜೊತೆ ಅವನ ತಾಯಿ ಮತ್ತು ಸೋದರಿಯರೂ ಹಿಂಸೆ ನೀಡುವುದು ಅಪರೂಪವೇನಲ್ಲ. ಗಂಡನ ಅಥವಾ ಪುರುಷ ಸಂಗಾತಿಯ ಮಹಿಳಾ ಸಂಬಂಧಿಗಳನ್ನು ಕಾನೂನಿನ ವ್ಯಾಪ್ತಿಗೆ
Read Moreಸಮಾಜದ ಅತ್ಯಂತ ಚಿಕ್ಕ ಘಟಕ ಒಂದು ಮನೆ. ಈ ಚಿಕ್ಕ ಘಟಕದ ಕೊಟ್ಟ ಕೊನೆಯ ಭಾಗವಾಗಿರುವವಳು ಮನೆಕೆಲಸದವಳು. ಅವಳನ್ನು ಹೀನಾಯವಾಗಿ ನಡೆಸಿಕೊಳ್ಳುವುದೆಂದರೆ ಅನಾಗರಿಕ ವರ್ತನೆಯೇ ಸರಿ. ಈ
Read Moreಮುಟ್ಟಾದವರು ಉತ್ತರದಲ್ಲಿ ಚಳಿಗಾಲದಲ್ಲಿ ಪೂಜಾರಿಗಳು ಉಣ್ಣೆಯ ಪ್ಯಾಂಟು ತೊಡುತ್ತಾರೆ ಪೆರುಮಾಳ್ ದೇವಸ್ಥಾನದ ರಥಕ್ಕೆ ಮೋಟಾರು ಅಳವಡಿಸಲಾಗಿದೆ ತಿರುಪತಿಗೆ ಹೋಗಲಾಗದವರು ಸ್ಥಳೀಯ ಬ್ರ್ಯಾಂಚಿನಲ್ಲಿ ಕಾಣಿಕೆ ಸಲ್ಲಿಸಬಹುದು ಅಯ್ಯಪ್ಪನ ವ್ರತದಲ್ಲಿ
Read Moreಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ, ಆದರೆ ಜೀವನದಲ್ಲಿ ಅಂದುಕೊಂಡದ್ದನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಅಸಾಮಾನ್ಯ ಸಸ್ಯಾನ್ವೇಷಕಿ ಇನೆಸ್ ಎಕ್ಸಿಯ. ಐವತ್ತೈದರ ವಯಸ್ಸಿನಲ್ಲಿ ಆರಂಭವಾದ ಇನೆಸ್ ಅನ್ವೇಷಣೆ, ಸಸ್ಯಶಾಸ್ತ್ರವನ್ನು
Read More“ನಮ್ಮ ಸೋದರರು ಶಸ್ತ್ರಾಸ್ತ್ರ ಯುದ್ಧದಲ್ಲಿ ತೊಡಗಬಹುದಾದರೆ ಮಹಿಳೆಯರೇಕೆ ಅಂತಹ ಅವಕಾಶದಿಂದ ವಂಚಿತರಾಗಬೇಕು? ಶಸ್ತ್ರ ಹೊಂದಿದ ಭಾರತದ ಮಹಿಳೆಯರು ಎಲ್ಲ ಕಷ್ಟಕೋಟಲೆಗಳನ್ನು ದಾಟಿ ಕ್ರಾಂತಿಕಾರಿ ಹೋರಾಟಗಳಲ್ಲೂ ಭಾಗಿಯಾಗುತ್ತಾರೆ ಎಂಬ
Read Moreಬಾಲ ವಿಧವೆಯರ ಶಿಕ್ಷಣದ ಕನಸು ಕಂಡ ಹಾಗೂ ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ಪಂಡಿತಾ ರಮಾಬಾಯಿ ಸರಸ್ವತಿ, ಪುರುಷ ಕೇಸರಿಗಳ ವಿರೋಧಗಳ ನಡುವೆ ಅವರಿಗೆ ಸೆಡ್ಡು ಹೊಡೆದು ನಿಂತರು.
Read More